ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಕಾರ್ಯಕಾರಿ ಸಮಿತಿ ಸದಸ್ಯರು:
ಗೌರವಾಧ್ಯಕ್ಷರು:
ಅಧ್ಯಕ್ಷರು: ಕಾರ್ಯಾಧ್ಯಕ್ಷರು: ಉಪಾಧ್ಯಕ್ಷರು: ಪ್ರಧಾನ ಕಾರ್ಯದರ್ಶಿ: ಕಾರ್ಯದರ್ಶಿ: ಖಜಾಂಚಿ: ಮುಖ್ಯ ಸಂಘಟನಾ ಕಾರ್ಯದರ್ಶಿ: ಸಂಘಟನಾ ಕಾರ್ಯದರ್ಶಿ: ಸಂಚಾಲಕರು: |
ಶ್ರೀ ಮಹಿಮಾ ಪಟೇಲ್, ಟ್ರಸ್ಟೀ, ಜೆ.ಹೆಚ್. ಪಟೇಲ್ ಫೌಂಡೇಷನ್, ದಾವಣಗೆರೆ ಜಿಲ್ಲೆ
ಶ್ರೀ ಕೆ.ನವೀನ್, ಚಾಮರಾಜನಗರ ಜಿಲ್ಲೆ ಶ್ರೀ ಹೆಚ್.ಕೆ.ಭೂಮಕ್ಕನವರ್, ಗದಗ ಜಿಲ್ಲೆ ಶ್ರೀಮತಿ ಅನ್ನಪೂರ್ಣ ಅನಿಲನಿರ್ವಾಣಿ, ಬೆಳಗಾಂ ಜಿಲ್ಲೆ ಶ್ರೀ ಕಾಡಶೆಟ್ಟಿಹಳ್ಳಿ ಸತೀಶ್, ತುಮಕೂರು ಜಿಲ್ಲೆ ಶ್ರೀ ಜಂಬುನಾಥ ಎಂ. ಬಳ್ಳಾರಿ ಜಿಲ್ಲೆ ಶ್ರೀ ಯಾಕೂಬ್ ಕೆ.ಎ. ಕೊಡಗು ಜಿಲ್ಲೆ ಶ್ರೀಮತಿ ಚಿತ್ರಮ್ಮ, ಬೀದರ್ ಜಿಲ್ಲೆ ಶ್ರೀಮತಿ ಮಲ್ಲಮ್ಮ, ರಾಯಚೂರು ಜಿಲ್ಲೆ ಶ್ರೀಮತಿ ಕಸ್ತೂರಮ್ಮ, ಧಾರವಾಡ ಜಿಲ್ಲೆ ಶ್ರೀಮತಿ ದೊಡ್ಡವ್ವ, ಬೆಳಗಾಂ ಜಿಲ್ಲೆ ಶ್ರೀ ದಾಮೋದರ ಆಚಾರ್ಯ, ಉಡುಪಿ ಜಿಲ್ಲೆ ಶ್ರೀ ವಾಮನ ನಾಯ್ಕ, ಉತ್ತರಕನ್ನಡ ಜಿಲ್ಲೆ ಶ್ರೀ ಬಿ.ಎಸ್. ಶಿವಕುಮಾರ್, ದಾವಣಗೆರೆ ಜಿಲ್ಲೆ ಶ್ರೀಮತಿ ಮಂಜುಳಾ ಆರ್. ಸಾತನೂರು, ಗುಲ್ಬರ್ಗ ಜಿಲ್ಲೆ ಶ್ರೀ ಅಸ್ಕರ್ ಅಲಿ, ದಕ್ಷಿಣ ಕನ್ನಡ ಜಿಲ್ಲೆ ಶ್ರೀಮತಿ ಜಾನಕಮ್ಮ, ಮೈಸೂರು ಜಿಲ್ಲೆ ಶ್ರೀಮತಿ ನೀಲಮ್ಮ, ಗುಲ್ಬರ್ಗ ಜಿಲ್ಲೆ ಶ್ರೀಮತಿ ಕಸ್ತೂರಿ ಸು. ಹುನವಾಡ, ಬಿಜಾಪುರ ಜಿಲ್ಲೆ ಶ್ರೀಮತಿ ಲಲಿತಮ್ಮ, ಬಳ್ಳಾರಿ ಜಿಲ್ಲೆ ಶ್ರೀ ನಾಗೇಶ್ಚಂದ್ರ ಭಟ್, ಉಡುಪಿ ಜಿಲ್ಲೆ ಶ್ರೀ ಬಿ.ಹೆಚ್. ನಾಗಣ್ಣ, ಮಂಡ್ಯ ಜಿಲ್ಲೆ ಶ್ರೀಮತಿ ಲಕ್ಷ್ಮಿ ಡಿ. ಕೊಪ್ಪಳ ಜಿಲ್ಲೆ ಶ್ರೀ ಶಿವಲಿಂಗಪ್ಪ ಮಲಕಪ್ಪ ತಲ್ಲೂರು, ಹಾವೇರಿ ಜಿಲ್ಲೆ ಶ್ರೀ ಲಿಂಗರಾಜು, ಚಿಕ್ಕಬಳ್ಳಾಪುರ ಜಿಲ್ಲೆ ಶ್ರೀ ಶಿವಕುಮಾರ್ ಶರ್ಮ, ಗುಲ್ಬರ್ಗ ಜಿಲ್ಲೆ ಶ್ರೀಮತಿ ಪ್ರಭಾವತಿ ಶೆಟ್ಟಿ, ಉಡುಪಿ ಜಿಲ್ಲೆ ಶ್ರೀಮತಿ ಚಂದ್ರಮ್ಮ, ಬಾಗಲಕೋಟ ಜಿಲ್ಲೆ ಶ್ರೀಮತಿ ಕಸ್ತೂರಿಬಾಯಿ, ಬೀದರ ಜಿಲ್ಲೆ ಶ್ರೀಮತಿ ಈಶ್ವರಮ್ಮ, ಚಿಕ್ಕಬಳ್ಳಾಪುರ ಜಿಲ್ಲೆ, ಶ್ರೀಮತಿ ಸುವರ್ಣ, ಗದಗ ಜಿಲ್ಲೆ ಶ್ರೀಮತಿ ನಂದನ ರೆಡ್ಡಿ, ಬೆಂಗಳೂರು ಜಿಲ್ಲೆ |
ಇವರೊಂದಿಗೆ ಪಂಚಾಯತ್ ರಾಜ್ ಸಲಹೆಗಾರರಾಗಿ ಶ್ರೀ ಎಸ್. ಜನಾರ್ಧನ್ ಮರವಂತೆ, ಕುಂದಾಪುರ, ಕಾನೂನು ಸಲಹೆಗಾರರಾಗಿ ಶ್ರೀ ಟಿ.ಬಿ.ಶೆಟ್ಟಿ, ನ್ಯಾಯವಾದಿಗಳು ಕುಂದಾಪುರ, ಮಿಸ್ ಸುಮನ್ ಬಾಳಿಗ, ನ್ಯಾಯವಾದಿಗಳು, ಬೆಂಗಳೂರು ಇವರು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದೊಂದಿಗಿದ್ದಾರೆ.